Saturday, November 29, 2008

ವೀರ ಯೋಧ ಸಂದೀಪ್ ಗೆ ನಮನ


ಉಗ್ರರ ವಿರುದ್ಧ ಹೋರಾಡಿ ವೀರ ಮರಣ ಅಪ್ಪಿದ ಬೆಂಗಳೂರು ನಿವಾಸಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೀರ ಮರಣ ಸದಾ ಸ್ಮರಣೀಯ. ಅಪರೇಷನ್ ಸೈಕ್ಲೋನ್ ಯಶಸ್ವಿ ಕಾರ್ಯಾಚರಣೆಯಲ್ಲಿ ಹೋರಾಟ ನಡೆಸಿ ಪ್ರಾಣತೆತ್ತು ಹುತಾತ್ಮರಾದ ಭಯೋತ್ಪಾದಕ ನಿಗ್ರಹ ದಳದ(ATS) ಮುಖ್ಯಸ್ಥ ಹೇಮಂತ್ ಕರ್ಕರೆ, ಜಂಟಿ ಪೊಲೀಸ್ ಕಮೇಷನರ್ ಅಶೋಕ್ ಕಾಮ್ಟೆ, ಎನ್ ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್,ಎನ್ ಎಸ್ ಜಿ ಕಮಾಂಡೊ ಗುರ್ಜರ್ ಸಿಂಗ್ ಸೇರಿದಂತೆ ಎಲ್ಲಾ ಯೋಧರಿಗೂ ನಮ್ಮ ಸಲಾಂ

2 comments:

Anonymous November 29, 2008 at 12:33 PM  

My deepest condolence...salute the true heroes

Shrinidhi Hande March 6, 2009 at 10:40 AM  

Jai Hind

ಹಾಡು ಕೇಳಿ

ಟ್ರಾಫಿಕ್ ಮಾಹಿತಿ

  © Free Blogger Templates Spain by Ourblogtemplates.com 2008

Back to TOP